ಜನಾಸ್ತ್ರ

ಜನಾಸ್ತ್ರ
ಜನರ ಹೋರಾಟದ ಅಸ್ತ್ರ

Wednesday, July 15, 2009

ಕಾವ್ಯ ಚೇತನ

ಕಾವ್ಯ ಚೇತನ


ಸಮೃದ್ದ ಕನ್ನಡ ಭಾಷೆಯ ಸಾಹಿತ್ಯಲೋಕದಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಹಾಗೂ ಯುವಜನರನ್ನು ಕಾವ್ಯಪ್ರಿಯರನ್ನು ಉತ್ತೇಜಿಸುವ ಉದ್ದೇಶದಿಂದ 'ಕಾವ್ಯಚೇತನ' ಘಟಕವನ್ನು ಸ್ಥಾಪಿಸಿದ್ದು ಈ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈಗ ಬೆಂಗಳೂರು ನಗರದಲ್ಲಿ ಸದಸ್ಯತ್ವವನ್ನು ಆರಂಭಿಸಿದ್ದು ಸುಮಾರು 100 ಕಾವ್ಯಪ್ರಿಯರು ಸದಸ್ಯರಾಗಿ ಸೇವೆಯಲ್ಲಿ ತೊಡಗಿದ್ದು ಸಾಹಿತ್ಯಕ್ಷೇತ್ರದಲ್ಲಿ ಸಾಧನೆಗೆ ಶ್ರಮಿಸುತ್ತಿದ್ದಾರೆ. ಆಸಕ್ತರು ಈ ಸಾಹಿತ್ಯಸೇವೆಯಲ್ಲಿ ತಮ್ಮ ಹೆಗಲು ಜೋಡಿಸಬಹುದು.
1. ರಾಜ್ಯಮಟ್ಟದ ಸ್ತ್ರೀ ಕುರಿತ ಕವನ ಸ್ಪರ್ಧೆಯನ್ನು ನಡೆಸಲಾಯಿತು.
2. ಮಹಿಳೆಯರಿಗಾಗಿ ರಾಜ್ಯ ಮಟ್ಟದ ರಂಗೋಲಿ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.
3. ಬೆಂಗಳೂರು ನಗರ ವ್ಯಾಪ್ತಿಯಲ್ಲಿ 'ಪ್ರಕೃತಿ' ಕುರಿತು ಕವನ ಸ್ಪರ್ಧೆ ಗಳನ್ನೂ ನೆಡೆಸಲಾಯಿತು.
4. ಪ್ರತಿ ತಿಂಗಳಿಗೊಂದು 'ಕವನ ವಾಚನ' ಸ್ಲಂ ಜನರಲ್ಲಿ ಸಾಹಿತ್ಯಾಸಕ್ತಿಯನ್ನು ಮೂಢಿಸುವ ಕಾರ್ಯಕ್ರಮಗಳ ಮಾಡುವ ಉದ್ದೇಶವಿದೆ.


'ಸಾಹಿತ್ಯ ಸೃಜನತೆಯೊಂದಿಗೆ ಮಾನವೀಯತೆಯನ್ನು ಚೆಲ್ಲುವ ಬೆಳಕು'

No comments:

Post a Comment